Posts

Showing posts with the label ಭಾಗವತ

ಸಿದ್ಧಾರೂಢ ಭಾಗವತ ಲೀಲಾಕಥೆಗಳ

Image
  ಎಲ್ಲ ಕಥೆಗಳನ್ನು ಓದಲು click ಮಾಡಿ  ಪ್ರಥಮ ಸ್ಕಂದಕಥೆಗಳು   1) 👉 ಕೈಲಾಸದಲ್ಲಿ ಪಾರ್ವತಿ ಪರಮೇಶ್ವರ ಮುಂದೆ ಭೂಲೋಕ ಸಮಾಚಾರ ಪ್ರಸ್ತಾಪ 2)👉 ಸದಾಶಿವನು ಸಿದ್ದ ನಾಮದಿಂದ ಭೂಮಿಯಲ್ಲಿ  ಅವತರಿಸಿದ ಕಥೆ 3) ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ ಕಥೆ 4) ಸಿದ್ದನು ಓಂಕಾರದ ಅರ್ಥವನ್ನು ಗುರುಗಳಿಗೆ ವಿವರಿಸಿದ ಕಥೆ   5) ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ ಕಥೆ 6) ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ ಬಾಲಸಿದ್ಧನ ಕಥೆ , 7) ವನಭೋಜನಕ್ಕೆ ಹೋದಾಗ ನೀರಲಹಣ್ಣಿನ ರಾಶಿ ಮಾಡಿದು ಹಾಗೆ ಸತ್ತ ಹಾವು ಬದುಕಿಸಿದ ಲೀಲೆಗಳು 8) ಗುರು ಶೋಧನೆಗಾಗಿ ಬಾಲ ಸಿದ್ಧ ಮಾಡಿದ ಜಾಣಯುಕ್ತಿ ಕಥೆ 9) ಶಿವನು ಜಂಗಮವೇಷದಲ್ಲಿ ಬಂದು ಬಾಲಸಿದ್ಧನನ್ನು ಬದುಕಿಸಿ ಬ್ರಹ್ಮಚರ್ಯ ದೀಕ್ಷೆ ಕೊಟ್ಟ ಕಥೆ 10) ಗುರುಶೋಧನೆಗಾಗಿ ತಂದೆತಾಯಿ ಪುರಜನರು ಹರುಷದಿಂದ ಕಳಿಸಿಕೊಟ್ಟ ಕಥೆ 11) ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿ ಅವರನ್ನು ತನ್ನ ಸಂಗಡ ಕರೆದುಕೊಂಡು ಹೋದ ಕಥೆ 12) ಹಸಿವುನಿಂದ ಕಂಗೆಟ್ಟ ಸೋಮು ಭೀಮುರಿಗೆ ಬಾಲಸಿದ್ದನು ಹಸಿವನ್ನು ಜಯಸು ಬಗ್ಗೆ ಹೇಳಿದ ಕಥೆ 13) ನಳದುರ್ಗದಲ್ಲಿ ನಂದಿಯೇ ಕಂದರೂಪದಿಂದ ಬಂದನೆಂದು ಸಿದ್ಧನನ್ನು ಭಕ್ತಿಯಿಂದ ಪೂಜಿಸಿ ಅನ್ನಸಂತರ್ಪಣೆ ಮಾಡಿದ ಪುರ ಜನರು , 14) ಸಂಚಾರದಲ್ಲಿ ಸೋಮು, ಭೀಮ, ಸಿದ್ಧ ಮೂವರು ಹಲವು ವಿಧದ...