ಸಿದ್ಧಾರೂಢ ಭಾಗವತ ಲೀಲಾಕಥೆಗಳ

 


ಎಲ್ಲ ಕಥೆಗಳನ್ನು ಓದಲು click ಮಾಡಿ 


ಪ್ರಥಮ ಸ್ಕಂದಕಥೆಗಳು 

 1)👉ಕೈಲಾಸದಲ್ಲಿ ಪಾರ್ವತಿ ಪರಮೇಶ್ವರ ಮುಂದೆ ಭೂಲೋಕ ಸಮಾಚಾರ ಪ್ರಸ್ತಾಪ

2)👉ಸದಾಶಿವನು ಸಿದ್ದ ನಾಮದಿಂದ ಭೂಮಿಯಲ್ಲಿ  ಅವತರಿಸಿದ ಕಥೆ

3)ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ ಕಥೆ

4)ಸಿದ್ದನು ಓಂಕಾರದ ಅರ್ಥವನ್ನು ಗುರುಗಳಿಗೆ ವಿವರಿಸಿದ ಕಥೆ  

5)ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ ಕಥೆ

6)ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ ಬಾಲಸಿದ್ಧನ ಕಥೆ ,

7)ವನಭೋಜನಕ್ಕೆ ಹೋದಾಗ ನೀರಲಹಣ್ಣಿನ ರಾಶಿ ಮಾಡಿದು ಹಾಗೆ ಸತ್ತ ಹಾವು ಬದುಕಿಸಿದ ಲೀಲೆಗಳು

8)ಗುರು ಶೋಧನೆಗಾಗಿ ಬಾಲ ಸಿದ್ಧ ಮಾಡಿದ ಜಾಣಯುಕ್ತಿ ಕಥೆ

9)ಶಿವನು ಜಂಗಮವೇಷದಲ್ಲಿ ಬಂದು ಬಾಲಸಿದ್ಧನನ್ನು ಬದುಕಿಸಿ ಬ್ರಹ್ಮಚರ್ಯ ದೀಕ್ಷೆ ಕೊಟ್ಟ ಕಥೆ

10)ಗುರುಶೋಧನೆಗಾಗಿ ತಂದೆತಾಯಿ ಪುರಜನರು ಹರುಷದಿಂದ ಕಳಿಸಿಕೊಟ್ಟ ಕಥೆ

11)ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿ ಅವರನ್ನು ತನ್ನ ಸಂಗಡ ಕರೆದುಕೊಂಡು ಹೋದ ಕಥೆ

12)ಹಸಿವುನಿಂದ ಕಂಗೆಟ್ಟ ಸೋಮು ಭೀಮುರಿಗೆ ಬಾಲಸಿದ್ದನು ಹಸಿವನ್ನು ಜಯಸು ಬಗ್ಗೆ ಹೇಳಿದ ಕಥೆ

13)ನಳದುರ್ಗದಲ್ಲಿ ನಂದಿಯೇ ಕಂದರೂಪದಿಂದ ಬಂದನೆಂದು ಸಿದ್ಧನನ್ನು ಭಕ್ತಿಯಿಂದ ಪೂಜಿಸಿ ಅನ್ನಸಂತರ್ಪಣೆ ಮಾಡಿದ ಪುರ ಜನರು ,

14)ಸಂಚಾರದಲ್ಲಿ ಸೋಮು, ಭೀಮ, ಸಿದ್ಧ ಮೂವರು ಹಲವು ವಿಧದ ಕಷ್ಟ ಸಂಕೋಲೆಗಳಿಗೀಡಾದ ಕಥೆ

15)ಶ್ರೀಶೈಲ ಸೂರ್ಯಸಿಂಹಾಸನದ ಸ್ವಾಮಿಗಳು ಬಾಲಸಿದ್ಧನ ವೈರಾಗ್ಯ ನೋಡಿ ಶೀಘ್ರ ಸದ್ಗುರು ದೊರೆಯಲಿ ಅಂತ ಶುಭಾಶೀರ್ವಾದ ಕಥೆ

16)ಗುಡಗಂಟಿ ಗ್ರಾಮದ ಸದ್ಗುರು ಶ್ರೀ ಗಜದಂಡ ಸ್ವಾಮಿಗಳ ಆಶ್ರಮ ಸೇರಿದ ಬಾಲಸಿದ್ಧ

17)ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯಶಾಸ್ತ್ರಿಯ ಜ್ಞಾನಗರ್ವಭಂಗ ಮಾಡಿದ ಸಿದ್ಧ,

18)ಸಿದ್ಧನು ಗುರು ಗಜದಂಡಸ್ವಾಮಿಗಳಿಂದ ಸಿದ್ಧಾರೂಢಭಾರತಿ ನಾಮಾಬಿರದು ಪಡೆದಕಥೆ

19)ಸಿದ್ದನು ಆನೆಕಪುರ, ಗ್ರಾಮ, ಗಿರಿಗಳನ್ನು ನೋಡುತ್ತಾ ಕಿಷ್ಕಿಂದಾ ಕ್ಷೇತ್ರವಾದ ಹಂಪಿಗೆ ಆಗಮಿಸಿದ

20)ಆನೆಗೊಂದಿಯ ರಾಜ್ಯಸಭೆಯಲ್ಲಿ ಅದ್ವೈತ ಚಕ್ರವರ್ತಿ ಸಿದ್ಧರು

21)ಚಿಂತಾಮಣಿ ಆಶ್ರಮದಲ್ಲಿ ಷಣ್ಮತ ಪಂಡಿತರನ್ನು ಜಯಸಿದ ಯತಿಶಿರೋಮಣಿ ಸಿದ್ಧಾರೂಢರು

22)ಸಾದುಚಕ್ರವರ್ತಿ ಸಿದ್ಧರಿಂದ ಆನೆಗೊಂದಿ ಅರಸನಿಗೆ ಜ್ಞಾನೋಪದೇಶ

23)ಸಿದ್ಧರಿಂದ ಚಿಂತಾಮಣಿ ಆಶ್ರಮದಲ್ಲಿ ಸ್ವಾಮಿಗಳ ಶಿಷ್ಯ ಬ್ರಹ್ಮಾನಂದ ಗರ್ವಭಂಗ

24)ಚಿಂತಾಮಣಿ ಆಶ್ರಮದ ಸ್ವಾಮಿಗಳ ಶಿಷ್ಯರ ಜೊತೆ ಶ್ರೀಶೈಲಕ್ಕೆ ಪ್ರಯಾಣ ಮಾಡಿದ ಆರೂಢರು

25)ಶ್ರೀಶೈಲದಲ್ಲಿ ಹುಲಿ ಬಾಯಿಯಿಂದ ಲಿಂಗಗಳನ್ನು ತರಿಸಿ ಜಂಗಮರಿಗೆ ಕೊಟ್ಟು ಶಿವ ಪಂಚಾಕ್ಷರಿ ಮಂತ್ರ ಮಹಿಮೆ ಹೇಳಿದ ಆರೂಢ,

26)ಶ್ರೀರಂಗ ಪಟ್ಟಣದಲ್ಲಿ ವಾಮಾಚಾರದಲ್ಲಿ ತೊಡಗಿದ ಬ್ರಾಹ್ಮಣರನ್ನು ಸನ್ಮಾರ್ಗಕ್ಕೆ ತಂದ ಆರೂಢರು,

27)ಮಧುರೆ ಮೀನಾಕ್ಷಿ ದೇವಾಲಯದಲ್ಲಿ ಬ್ರಾಹ್ಮಣನು ಸಿದ್ಧನಿಗೆ ಬೈದು, ನಂತರ ಪಶ್ಚತ್ತಾಪ ಪಟ್ಟು ಸಿದ್ಧರಿಗೆ ಊಟ ಕೊಟ್ಟನ್ನು,

28)ಕೃಷ್ಣಾ ನದಿಯ ತೀರದಲ್ಲಿ ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ ಆರೂಢ ಭಾಗ-1

29)ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ್ದು ಭಾಗ-2,

30)ಸಿದ್ಧಾರೂಢರಿಂದ ಪಿಚ್ಚಂಡಯ್ಯನ ಪ್ರಶ್ನೆಗಳಿಗೆ ಉತ್ತರ ಹಾಗೂ ಧ್ಯಾನ ಮತ್ತು ಕರ್ಮಯೋಗಿಗಳ ವಿಕ್ಷೇಪ ತಿಳಿಸಿದರು

31)ಸಿದ್ಧರಿಂದ ಚಿದಂಬರ ದೀಕ್ಷಿತನಿಗೆ ಮುಮುಕ್ಷತ್ವದ ಮಾರ್ಗದರ್ಶನ

32)ತಿರುವಾಂಕುರ ಪದ್ಮನಾಭನ ದೇವಾಲಯದಲ್ಲಿ ಸಿದ್ಧನಿಗೆ ಬ್ರಾಹ್ಮಣರಿಂದ ಅಗ್ರಪೂಜೆ

33)ಜನಾರ್ದನ ಕ್ಷೇತ್ರ ಹಾಗೂ ಉಡುಪಿ ಕ್ಷೇತ್ರ ದರ್ಶನ

34)ಗೋಕರ್ಣದಲ್ಲಿ ಸಿದ್ಧ ಮತ್ತು ಜಡಿಸಿದ್ಧರ ಅದ್ಭುತ ಲೀಲೆಗಳು

35)ಗೋಕರ್ಣದಿಂದ ಹೊರಟ ಸಿದ್ಧರಿಂದ ಉಜ್ಜಯಿನಿ, ಮಥುರಾ ದರ್ಶನ


      ದ್ವಿತೀಯ ಸ್ಕಂದದ ಕಥೆಗಳು

👇 ಕೆಳಗಡೆ ಕಥೆ ಮೇಲೆ ಕ್ಲಿಕ್ ಮಾಡಿ ಓದಿ  👇👇  

 36)ನಾನಾ ಕ್ಷೇತ್ರಗಳನ್ನು ಸಂಚರಿಸುತ್ತಾ ಕಾಶ್ಮೀರಕ್ಕೆ ಬಂದು, ಅಲ್ಲಿ ಜ್ಯೋತಿಷಿಗೆ ಸಿದ್ಧನು. ಖಗೋಳ ಸಿದ್ಧಾಂತವನ್ನು ವಿವರಿಸಿದ್ದು.

37)ಪಂಜಾಬಕ್ಕೆ ಸಿದ್ಧನು ಆಗಮಿಸಿ, ವೈದ್ಯನಿಗೆ ಆಯುರ್ವೇದ ಮರ್ಮಗಳನ್ನು ವಿವರಿಸಿದ್ದು,

38)ವಾತಾದಿ ಮೂರು ದೋಷಗಳ ಹಾಗೂ ಅವುಗಳ ಪರಿಹಾರಕ್ಕೆ ಉಪಾಯ ಹೇಳಿದ್ದು

39)ಅಮೃತಸರದಲ್ಲಿಯ ಸರೋವರದಲ್ಲಿ ಜ್ಞಾನಿಗೆ ಆಸನಗಳ ಬಗ್ಗೆ ಹೇಳಿದ್ದು,

40)ಕಾಶೀ ಕ್ಷೇತ್ರಕ್ಕೆ ಆಗಮನ. ಕಣಾದ, ಗೌತಮ ಮತದ ನೈಯಾಯಿಕರು ನ್ಯಾಯಶಾಸ್ತ್ರದ ಅಭಿಮಾನವನ್ನು ಬಿಡಿಸಿ ಜ್ಞಾನಮಾರ್ಗ ದತ್ತ ಆಕರ್ಷಿಸಿದ್ದು.

41)ಕಾಶಿಯಲ್ಲಿ ನಂಗಾ ಘಾಟದಲ್ಲಿ ಭೈರಾಗಿ ಜೊತೆ ವೇದಾಂತ

42)ಕಾಶೀಕ್ಷೇತ್ರದ ಅನ್ನಪೂರ್ಣಾ ಛತ್ರದಲ್ಲಿ ಸಿದ್ಧನು ಉಂಡ ಎಂಜಲು ಎಲೆಯನ್ನು ಸಾಕ್ಷಾತ್ ಪಾರ್ವತಿ ಪರಮೇಶ್ವರರು ತೆಗೆದದ್ದು. 

43)ಗಂಗಾ ಯಮುನಾ ಸಂಗಮ ಪ್ರಯಾಗ ಕ್ಷೇತ್ರಕ್ಕೆ ಸಿದ್ಧಾರೂಢರ ದರ್ಶನ

44)ಸಿದ್ಧನು ಸಾಹುಕಾರನ ಮನೆ ಪ್ರವೇಶಿಸಿ ಅದನ್ನು ಧರ್ಮಶಾಲೆ ಅಂತ ಕರೆದಿದ್ದು, ಅಲ್ಲಿ ಚದುರಂಗದಾಟವಾಡಿ ಗೆದ್ದು, ಅದರ ಲಕ್ಷಾರ್ಥ ವಿವರಿಸಿದ್ದು 

45)ಗಯಾ ಕ್ಷೇತ್ರಕ್ಕೆ ಬರುವ ಮಾರ್ಗದ ಶಿವ ದೇವಾಲಯದಲ್ಲಿ ಸಿದ್ಧನು ಗಾಯಕನಿಗೆ ಗಂಧರ್ವವೇದದ ಸಾರವನ್ನು ಹೇಳಿದ್ದು

46)ಗಯಾದಲ್ಲಿ ವಿಷ್ಣುಪಾದ ಹಾಗೂ ಅರುಣಾಛಲದಲ್ಲಿ ಅರುಣಾಚಲೇಶನ ದರ್ಶನ ಸಿದ್ದನು ಕಬೀರದಾಸರ ಮಂದಿರಕ್ಕೆ ಬಂದು ಸಂತರಿಗೆ ರಾಮನಾಮ ಮಹಿಮೆಯನ್ನು ಹೇಳಿದ್ದು

47)ಓಡ್ರದೇಶದಲ್ಲಿ ಸಿದ್ಧನನ್ನು ಕಳ್ಳನೆಂದು ಭಾವಿಸಿ, ಹೊಡೆಯುವ ಯತ್ನ ಮಾಡಿದಾಗ  ಅವರನ್ನು ಈಶನಂದೀಶರು ಕುದುರೆ ಏರಿ ಬಂದು ಓಡಿಸಿ ಸಿದ್ದನಿಗೆ ಅಭಯ ಕೊಟ್ಟ ಕಥೆ

48)ಸಿಂಹಾಚಲ ಗೋಮುಖ ತೀರ್ಥದಲ್ಲಿ ಒಬ್ಬ ಮಾರವಾಡಿ ಮಹಾರೋಗವನ್ನು ವಾಸಿ ಮಾಡಿದ ಸಿದ್ಧಾರೂಢರ ಕಥೆ

49)ಸಿದ್ಧಾರೂಢರಿಂದ ಮಾರವಾಡಿಗೆ ದೇಹ ಪಂಚೀಕರಣ ಹೇಳಿದ ಕಥೆ

50)ಸಿದ್ಧಾರೂಢರು ವಿಜಯನಗರದಲ್ಲಿ ಭೈರಾಗಿಗಳಿಗೆ ಉಂಡ ಅನ್ನವು ದೇಹದಲ್ಲಿ ಜೀರ್ಣಿಸಿವ ಫಲಶೃತಿ ಹೇಳಿದ ಕಥೆ

51)ಸಿದ್ದಾರೂಢರು ವಿಜಯವಾಢ ಹತ್ತಿರ ಕೃಷ್ಣಾ ನದಿ ತೀರದ ವೃಕ್ಷದ ಕೆಳಗೆ ಕೂತು ಓರ್ವ ಹೆಣ್ಣುಮಗಳಿಗೆ ದೌಪದಿಯ ಪತಿವ್ರತಾ ಧರ್ಮದ ಕಥೆ ಹೇಳಿದ್ದು

52)ಮಂಗಳಗಿರಿಯಲ್ಲಿ ಕ್ಷುದ್ರ ಸಿದ್ದಿಗಳನ್ನು ಸಾದಿಸುವ ಒಬ್ಬ ಬ್ರಾಹ್ಮಣನಿಗೆ ವರ್ಣಾಶ್ರಮ, ಮುನಿ, ಕುಟೀಚಕಯತಿ, ಬಹೂದಕಯತಿ, ಹಂಸ, ಪರಮಹಂಸ, ಅತ್ಯಾಶ್ರಮಿ, ಅವಧೂತರ ಸ್ಥಿತಿಯನ್ನು ವಿವರಿಸಿ, ಸಿದ್ದನು ಕ್ಷುದ್ರ ಶಾಸ್ತ್ರ ಗಳನ್ನು ತ್ಯಾಗ ಮಾಡಲು ಹಚ್ಚಿದ ಕಥೆ

53)ಬಾಳಿಕೊಳ್ಳಯಲ್ಲಿ ಸಾಧುಗಳಿಗೆ ಪಂಚಿಕರಣ ಹೇಳಿದ್ದು ಹಾಗೂ ಕುಷ್ಠರೋಗಿಯ ರೋಗ ಪರಿಹಾರ ಮಾಡಿದರು,

54)ವಿಜಾಪುರದಲ್ಲಿ ಸಿದ್ಧನು ದನಗಳ ಕಸಾಯಿ ಖಾನೆಯಲ್ಲಿ ಶಗಣಿ ತೆಗೆದ ಹಾಗೂ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಸಿದ್ಧನ ಹೆಗಲ ಮೇಲೆ ನೊಗವನ್ನು ಹೇರಿ ಊರತುಂಬಾ ಸಾಯಂಕಾಲದವರೆಗೆ ತಿರುಗಾಡಿಸಿದ ಕಥೆ

55)ವಿಜಾಪುರದಲ್ಲಿ ತುಳಜಪ್ಪನೆಂಬ ಸದ್ಭಕ್ತನ ಮನೆಯಲ್ಲಿ ಕೆಲವು ದಿನವಿದ್ದು ಶಾಸ್ತ್ರವನ್ನು ನಡೆಸಿ ಬಳಿಕ ಬಿನ್‌ಚೀಪ್ ಮಸೀದಿಗೆ ಹೋದ ಕಥೆ

56)ಜಮಖಂಡಿ ಹತ್ತಿರ ಸಿದ್ದಾಪುರದಲ್ಲಿ ಸಿದ್ದನು ಹಠಯೋಗಿ ಜಂಗಮನ ಹಠವನ್ನು ಬಿಡಿಸಿದ್ದ ಕಥೆ

57)ಯಾದವಾಡದಲ್ಲಿ ಪುರಾಣಿಕನಿಗೆ ಸಿದ್ಧನು ಅಲಂಕಾರದ ಅರ್ಥವನ್ನು ಹೇಳಿ ಕಾಶಿಗೆ ಕಳಿಸಿದ ಹಾಗೂ ಅದೇ ಊರ ಕೊತವಾಲನು ಕಳ್ಳನೆಂದು ಸಿದ್ಧನನ್ನು ಹೊಡಿಸಿ ಊರಿಂದ ಹೊರಗೆ ಹಾಕಿಸಿದ ಕಥೆ

58)ಸಂಚಾರ ಮಾಡುತ್ತಾ ಗೋಕಾವಿಗೆ ಬಂದು ಹೊಳೆಯ ದಡದಲ್ಲಿರುವ ನಾವೆಯನ್ನು ಸಿದ್ಧನೊಬ್ಬನೇ ನೀರೊಳಗೆ ಎಳೆದು ಹಾಕಿದ ಕಥೆ.

59)ಸಿದ್ದನು ಹುಬ್ಬಳ್ಳಿಗೆ ಆಗಮಿಸಿ, ಶಿವಾಲಯ ದಲ್ಲಿದ್ದಾಗ ಹಳೇಹುಬ್ಬಳ್ಳಿ ಹನ್ನೆರಡು ಮಠದವರು ಆತನನ್ನು ಹಿಡತಂದು ಕ್ಷೌರ ಮಾಡಿಸಿ ಅಭ್ಯಂಗ ಸ್ನಾನ ಮಾಡಿಸಿದ್ದು,

60)ಹುಬ್ಬಳ್ಳಿಯ ಗವಿ ಓಣಿಯಲ್ಲಿಯ ಕ್ಷೀರಸಾಗರ ಬಸವಣ್ಣೆಪ್ಪನ ಮನೆಯಲ್ಲಿ ಸಿದ್ಧನು ಯೋಗವಾಶಿಷ್ಠ ಗ್ರಂಥ ಶ್ರವಣ ಮಾಡಿಸುವಾಗ ಜನಸಾಗರದ ಸಂಗಮ.

61)ಸಿದ್ದನು ಡುಮಗೇರಿ ಕಟ್ಟಿಗೆ ಬಂದು ಚಿದ್ಘನಾನಂದ ಸ್ವಾಮಿಗಳ ಸಮಾಧಿ ಹತ್ತಿರ ಇರತೊಡಗಿದ ಹಾಗೂ ಶ್ಯಮಂತಕ ಮಣಿಯ ಕಥೆಯನ್ನು ಭಕ್ತರಿಗೆ ಸಿದ್ಧನು ಹೇಳಿದ್ದು.

62)ಸಿದ್ದನು ಚಿದ್ಘನಾನಂದ ಸ್ವಾಮಿಯ ಸಮಾಧಿಯ ಹಿಂಬದಿ ಮಲಗಿದಾಗ ಮಾತ್ಸರ್ಯದಿಂದ ಒಬ್ಬನು ಬಂದು ಆತನನ್ನು ಅನಾಮತ್ತಾಗಿ ಮೇಲಕ್ಕೆ ಎತ್ತಿ ಒಗೆದು ಹೊಡೆದಿದ್ದು

63)ಶೀಗಿ ಹುಣ್ಣಿವೆಯ ದಿನ ಒಬ್ಬ ಒಕ್ಕಲಿಗನು ಸಿದ್ಧನ ತಲೆಯ ಮೇಲೆ ಬೆಂಕಿಯನ್ನಿಟ್ಟಿದ್ದರಿಂದ ಆ ಒಕ್ಕಲಿಗನ ವಂಶವು ನಾಶವಾದದ್ದು.

64)ಉಜ್ಜಣ್ಣವರ ದಂಪತಿಗಳಿಗೆ ಸಿದ್ಧನು ಪುತ್ರನಾಗಿದ್ದುದು ಹಾಗೂ ತೊಟ್ಟಿಲೋತ್ಸವ.

65)ಧಾತುನಾಮ ಸಂವತ್ಸರದಲ್ಲಿ ಬರಗಾಲದ ಪ್ರಖರತೆಯಿಂದ ಹಸಿವಿನ ಬಾಧೆಗೊಳಗಾದ ಬಡಜನರಿಗಾಗಿ ನಿತ್ಯವೂ ಆಶ್ರಮದಲ್ಲಿ ಸಿದ್ಧನು ಅನ್ನಸಂತರ್ಪಣೆ ಮಾಡಿಸಿದ್ದು. 

66)ಕೆಲ ದ್ವೇಷಿಗಳು ಸಿದ್ಧನನ್ನು ಕೊಲ್ಲಲಿಕ್ಕೆ ಕೌದಿಮಠಕ್ಕೆ ಕರೆದೊಯ್ದದ್ದು.



ತೃತೀಯ ಸ್ಕಂದಕಥೆಗಳು


👇👇ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇

1)ಹರಿಹರ ಮತ್ತು ಸರಸ್ವತಿ ದಂಪತಿಗಳನ್ನು ಹುಲಿಯಿಂದ ಸದ್ಗುರುಗಳು ಕಾಡಿನಲ್ಲಿ ರಕ್ಷಿಸಿದ ಕಥೆ .

2)ರೂಪಕೃಷ್ಣ ಭಾಗ್ಯವತಿಭಾಯಿ ಇವರ ಪುತ್ರನಿಗೆ ಗ್ರಂಥಿ ರೋಗವು ಆದ ಸಮಯದಲ್ಲಿ ಆ ಸ್ಥಾನಕ್ಕೆ ಸದ್ಗುರುನಾಥನು ಬಂದು ಹುಡುಗನಿಗೆ ಆರೋಗ್ಯವನ್ನುಂಟು ಮಾಡಿದ್ದ ಕಥೆ.

3)ಹುಡುಗನ ಕಾಲಿಗೆ ಸರ್ಪ ಸುತ್ತಿ, ಕಚ್ಚುವಾಗ ಅವನನ್ನು ಸದ್ಗುರುವು ಸರ್ಪದಿಂದ ಬಿಡಿಸಿ, ಅವನ ಗಾಯಗಳನ್ನು ವಾಸಿ ಮಾಡಿದ ಕಥೆ.

4)ನಾಲ್ಕು ಮಂದಿ ಅಯ್ಯನವರು ಗುರುವಿನ ನಿಂದಾ ಮಾಡಿದಕ್ಕೆ ಅವರ ಲಿಂಗಗಳು ಮಾಯಾವಾದವು. ಆಗ ಅವರು ಸದ್ಗುರುಗಳಿಗೆ ಶರಣು ಹೋದ ಕೂಡಲೆ ಅವರ ಲಿಂಗಗಳನ್ನು ಸಣ್ಣ ಹುಡುಗನಿಂದ ಕೊಡಿಸಿದ ಕಥೆ,

5)ಗುರುನಾಥಾರೂಢರ ಪವಿತ್ರ ಚರಿತ್ರೆ... ಕೈಲಾಸ ಲೋಕದಲ್ಲಿ ನಂದೀಶನ ಶಾಪದಿಂದ ಗಂಧರ್ವನು ಭೂಲೋಕದಲ್ಲಿ ಹುಲಿಯಾಗಿ ಜನಿಸಿ, ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ.

6)ಬೆನಕಪ್ಪ ಮತ್ತು ಆತನ ಪತ್ನಿಯನ್ನು ಗ್ರಂಥಿರೋಗದಿಂದ ರಕ್ಷಿಸಿದ ಕಥೆ.

7)ಗ್ರಂಥಿರೋಗ ದಿಂದ ಜೀವಪ್ಪನ ಕುರುಡಾದ ನೇತ್ರಗಳನ್ನು ಸದ್ಗುರುಹಸ್ತ ಸ್ಪರ್ಶದಿಂದ ದೃಷ್ಟಿ ಬಂದ ಕಥೆ,

8)ಭಕ್ತ ಸಾತಪ್ಪನ ಮೈಮೇಲೆ ಬಿಸಿ ತುಪ್ಪ ಬಿದ್ದು,ಮೈಸುಟ್ಟ ಮೂರ್ಚ್ಛಾಗತನಾಗಿ ಬಿದ್ದಿರುವಾಗ ಸದ್ಗುರುವು ಆತನನ್ನು ಆರಾಮ ಮಾಡಿದನು.

9)ಸಿದ್ಧರನ್ನು ಪೂಜಿಸಬೇಕೆಂದು ಕೃಷ್ಣಾಬಾಯಿಯು ಹೇಳಲು ಪತಿಯಾದ ರಮಾನಾಥನು ವಿರೋಧಿಸಿದಾಗ , ಅವರ ಮನೆಯಲ್ಲಿ ಸರ್ವ ದೇವರಮೂರ್ತಿಗಳು ಸಿದ್ಧಾರೂಢ ರೂಪವಾಗಿರುವದನ್ನು ಕಂಡನು,

10)ಮುರಕಿಭಾವಿ ಗ್ರಾಮದಲ್ಲಿ ಬಹು ವೈಭವದಿಂದ ಸದ್ಗುರು ಚಿತ್ರದ ಪೂಜೆಯಾಗುತ್ತಿರುವಾಗ, ಭಕ್ತರ ಪ್ರಾರ್ಥನೆಯಿಂದ ಸದ್ಗುರುವು ನಿಜರೂಪದಲ್ಲಿ ಪ್ರತ್ಯಕ್ಷನಾದ ಕಥೆ

11)ರಾಮರಾಯನಿಗೆ ಸಿದ್ಧರು ಸ್ವಪ್ನದಲ್ಲಿ ಅಭಿನಯವನ್ನು ಕೊಟ್ಟರು. ಸಂತರ ನಡುವೆ ಸದ್ಗುರುಗಳು ಕುಳಿತು ಉಣ್ಣುವದನ್ನು ಕಂಡು ಸರ್ವರೂ ಆಶ್ಚರ್ಯಪಟ್ಟು ಅವರನ್ನು ಪೂಜಿಸಿದರು.

12)ಗುರವ್ವಾ ಎಂಬವಳ ಮಕ್ಕಳು ಅನ್ನವಿಲ್ಲದೆ ಸತ್ತ ದುಃಖದಿಂದ ಬಾವಿಯೊಳಗೆ ಹಾರುವಾಗ, ಸದ್ಗುರುವು ಬಂದು ಬಿಡಿಸಿ, ಅವರನ್ನು ಆಶೀರ್ವಾದಿಸಿ ಶ್ರೀಮಂತನ್ನಾಗಿ ಮಾಡಿದನು.

13)ಬಸವಣ್ಣನಿಗೆ ಗರ್ವ ಬಂದಿರುವಾಗ, ಆತನ ಶ್ರೀಮಂತಿಕೆ ಹರಣವಾಯಿತು. ಭಕ್ತಿ ಹುಟ್ಟಿದ ತರುವಾಯ ಬಂದೀಖಾನೆಯೊಳಗಿಂದ ಸದ್ಗುರುವು ಬಿಡಿಸಿದನು.

14)ಆರುಮಂದಿ ಯವ್ವನರು ಬಂದು ಯಥೇಷ್ಟ ಹೊಡೆದರು,ಭಕ್ತರ ಅನುಗ್ರಹದಿಂದ ಸದ್ಗುರುಗಳು ರಥಾರೋಹಣವನ್ನು ಮಾಡಿದನು ಅದನು ನೋಡಿ ಆ ಆರುಮಂದಿ ಬಂದು ಸಿದ್ಧರ ಪಾದಕ್ಕೆ ಬಿದ್ದರು.

15)ಶಿವರಾತ್ರಿ ಉತ್ಸವಕ್ಕೆ ನೀರು ಇರದೇ ಇರುವಾಗ ಮೇಘ ವಿದ್ಯಾ ಮೂಲಕ ಮಳೆ ತರಿಸಿದ ಆರೂಢ

16)ಶಿವಾಯನಮಃ ನಿಗೆ ಶಿಪಾಯರು ಹಿಡಿದುಕೊಂಡು ಹೋಗುವಾಗ ಸಿದ್ಧಾರೂಢರು ಫೌಜುದಾರ ರೂಪಧರಿಸಿ ಕುದುರೆ ಮೇಲೆ ಬಂದು ಅವನನ್ನು ಬಿಡಿಸಿದರು.

17)ಶಿವಪ್ಪನೆಂಬ ಭಕ್ತನು ನಿಚ್ಚಿಣಿಕೆಯಿಂದ ಬಿದ್ದು ಸತ್ತಾಗ ಸದ್ಗುರುನಾಥರು ಬದುಕಿಸಿದ ಕಥೆ.

18)ಸದ್ಗುರುಗಳು ಜ್ವರದಿಂದ ಪೀಡಿತರಾಗಿದ್ದಾಗ ಒಮ್ಮೆಗೇ ಬಹಳ ಗುಳಿಗೆಗಳನ್ನು ನುಂಗಿದಾಗ ವೈದ್ಯನು ಹೆದರಿ ಅತ್ತಾಗ ಸದ್ಗುರು ನೆಟ್ಟಗಾದರು.

19)ಗರ್ಭನಿಲ್ಲದ ದಾನವ್ವ ಸದ್ಗುರು ದಯೆಯಿಂದ ಹಡೆದಾಗ , ಸದ್ಗುರುಗಳು ಕೂಸನ್ನು ತೆಗೆದುಕೊಂಡು ಹೋದರು. ಆಮೇಲೆ ಆಕೆಯನ್ನು ಅನುಗ್ರಹಿಸಿ ಎರಡನೇ ಪುತ್ರನನ್ನು ಕೊಟ್ಟರು.

20)ಶರಣಪ್ಪನನ್ನು ವೃಕ್ಷದ ಮೇಲೆ ಹತ್ತಿಸಿದಾಗ ಆತನು ಬಿದ್ದನು. ಆಗ ಸದ್ಗುರುಗಳು ಆತನಿಗಾದ ಆ ಮೂರ್ಚ್ಛೇಯ ಅನುಭವವನ್ನೇ ಆತ್ಮಜ್ಞಾನವಾಗಿ ಉಪದೇಶಿಸಿ ಉದ್ಧರಿಸಿದರು,

21)ಗುರುಪಾದಯ್ಯನು, ಸಿದ್ಧನು ಮಹಾತ್ಮರೆಂದು ತಿಳಿದು, ತನ್ನ ಸ್ತ್ರೀ ಪುತ್ರಾದಿಗಳ ವಿರೋಧ ಕಟ್ಟಿಕೊಂಡು ಸದ್ಗುರು ಸೇವಾ ಬಿಡದೆ ಮಾಡಿದನು

22)ಸದ್ಗುರು ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ ಮತ್ತು ವೇದಾಂತ ಚರ್ಚೆ ಕಥೆ

23)ಬ್ರಾಹ್ಮಣ ಸ್ತ್ರೀಗೆ ಭೂತಬಾದೆ ಕಳೆದ ನರಸಿಂಹಸರಸ್ವತಿಗೆ ಕಾಣಿಕೆಕೊಡಲು ಹೋದಾಗ ಸಿದ್ದಾರೂಢರಿಗೆ ಕೊಡು ಅಂತ ಕನಸಲ್ಲಿ ಹೇಳಿದರು

24)ನಿರುಪಾದನಿಗೆ ಕೋಣೆಯಲ್ಲಿ ಬಂಧಿಸಿ ಇಟ್ಟಾಗ ಆತನು ಸದ್ಗುರುಗಳನ್ನು ಪ್ರಾರ್ಥಿಸಿ ಸಾಯಲು ನಿಂತಾಗ ಆಕ್ಷಣವೇ ಸದ್ಗುರುಗಳು ಬಂದು ಆತನ ನೈವೇದ್ಯವನ್ನು ಸೇವಿಸಿದರು.

4ನೇ  ಸ್ಕಂದದ ಲೀಲಾಕಥೆಗಳು

👇👇 ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇

 1)ಭೋಳೆ ಭಕ್ತನಿಗೆ ಸಿದ್ಧಾರೂಢರು ತಮ್ಮ ಜ್ವರವನ್ನು ಕೊಟ್ಟರು. ಆತನ ಭಾವಿಯೊಳಗೆ ಬಿದ್ದಾಗ ಅವನಿಗೆ ದರ್ಶನವನ್ನು ಕೊಟ್ಟರು.

2)ಪರಶುರಾಮಪಂತನು ರೋಣಕ್ಕೆ ಹೋಗುವಾಗ ಸದ್ಗುರುಗಳು ಟಿಕೀಟು ತಂದು ಕೊಟ್ಟರು. ದಾರಿಯಲ್ಲಿ ಸಿದ್ಧರು ಬಂದು ಅವರಿಗೆ ಉಪಚಾರ ಮಾಡಿದ ಅದ್ಭುತ ಕಥೆ,

3)ಕೃಷ್ಣನಿಗೆ ತಂದೆಯು ಕಟ್ಟಿ ಹಾಕಿರುವಾಗ ಶ್ರೀರಾಮನು ಆತನಿಗೆ ದರ್ಶನ ಕೊಟ್ಟನು . ಆ ಗೋವಿಂದಾನಂದನು ಸಿದ್ಧಾರೂಢರ ಮಹಾತ್ಮೆ ಕೇಳಿ ಅವರಿಗೆ ಬಂಧು ಭೆಟ್ಟಿಯಾದರು.

4)ಬಡಿಗೇರ ಕಾಳಪ್ಪ ಮನೆಯಲ್ಲಿ ಮಾವಿನ ಹಣ್ಣಿನಲ್ಲಿ ಹುಳುಗಳನ್ನು ಮಾಯಾ ಮಾಡಿದ ಕಥೆ,

5)ತುಕ್ಕಪ್ಪನ ಮಗನಾದ ಹನುಮಂತನು ಮರಣಕಾಲದಲ್ಲಿ ಸದ್ಗುರು ಪ್ರಾರ್ಥನೆ ಮಾಡಿದ ಕೂಡಲೇ ಸಿದ್ಧಾರೂಢರು ಅವನಿದ್ದಲ್ಲಿ ಪ್ರಾಪ್ತರಾಗಿ ಅವನನ್ನು ಗುಣಪಡಿಸಿದರು .

6)ಸದ್ಗುರುಗಳ ಮಹಾತ್ಮೆಯನ್ನು ಕೇಳಿ, ತಾಯಿಬಾಯಿಯು ಸದ್ಗುರು ಬೆಟ್ಟೆಗೆ ಬಂದಾಗ ನಳಿನಿಗೆ ಜ್ವರ ಬಂದಿರುವಾಗ ರಾತ್ರಿಯೇ ಸದ್ಗುರುಗಳು ಪ್ರಕಟವಾಗಿ ಗುಣ ಮಾಡಿದ ಕಥೆ.

7)ಕಳ್ಳರು ಬಂದ ನಡುದಾರಿಯಲ್ಲಿ ಯಾತ್ರಿಕರನ್ನು ಪೀಡಿಸಿತ್ತಿರುವಾಗ ಸಿದ್ಧಾರೂಢರು ಮಹಾರೂಪವನ್ನು ಧರಿಸಿ ಕಳ್ಳರಿಂದ ಯಾತ್ರಿಕರನ್ನು ರಕ್ಷಣೆ ಮಾಡಿ ಮಠದ ವರೆಗೆ ಕಳ್ಳರನ್ನು ಓಡಿಸಿಕೊಂಡು ಬಂದ ಕಥೆ.

8)ಹಿರೂಬಾಯಿಯನ್ನು ಒಯ್ಯಲಿಕ್ಕೆ ಯಮದೂತರು ಬಂದಾಗ ಸದ್ಗುರುಗಳು ಬಂದು ಬಿಡಿಸಿದರು. ಆರುತಿಂಗಳ ಮೇಲೆ ಆಕೆಯನ್ನು ವಿಮಾನದಲ್ಲಿ ಕರೆದುಕೊಂಡು ಹೋದರು.

9)ಶಂಕರನು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಸಿದ್ಧರು ರಕ್ಷಿಸಿದ ಹಾಗೂ ಸಿದ್ಧಕೃಪೆಯಿಂದ ಆತನು ಜ್ಞಾನ ಹೊಂದಿದ ಕಥೆ

10)ಗೊಂದವಲೇ ಬ್ರಹ್ಮಚೈತನ್ಯ ಮಹಾರಾಜರು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರಿಗೆ ಭೆಟ್ಟಿಯಾಗಿ ಸದ್ಗುರುಗಳು ಜ್ಞಾನದೇವರ ಅವತಾರ ಅಂತ ಗುಣಗಾನ ಮಾಡಿದ ಕಥೆ

11)ತಮ್ಮಣ್ಣಶಾಸ್ತ್ರಿಗೆ ಸಿದ್ಧರ ಬೋಧನೆಯ ನಾಮಜಪದಿಂದ ಶ್ರೀರಾಮ ದರ್ಶನವಾದದ್ದು. ಸಿದ್ಧರಾಯರ ಅನುಗ್ರಹದಿಂದ 13ಕೋಟಿ ರಾಮ ಜಪ ಮಾಡಿಸಿ ಸಾವಿರ ಸಾವಿರ ಜನಕ್ಕೆ ಪ್ರಸಾದ ಕೊಟ್ಟಿದು,

12)ನಾರಾಯಣನ ಮಗಳಾದ ಚಂಪೂಬಾಯಿಯ ಜ್ವರವನ್ನು ಸದ್ಗುರುಗಳು ಗುಣಪಡಿಸಿ ನಿಚ್ಚಯ ಮಾಡಿದ ವರನ ಜೊತೆ ಲಗ್ನ ಮಾಡಿಸಿದ್ದರು.

13)ಅಕ್ಕಲಕೋಟ ಶರಣಪ್ಪನು ಉಣಕಲ್ಲಿನಿಂದ ಹುಬ್ಬಳ್ಳಿಗೆ ಅನ್ನವನ್ನು ತರಿಸಿ ಭೋಜನ ಮಾಡಿಸಿದನು. ಮತ್ತು ಉಣಕಲ್ಲಿನಲ್ಲಿ ಲಕ್ಷ ಜನರಿಗೆ ಉಣಿಸಿ ಸದ್ಗುರು ಪೂಜಾ ಮಾಡಿಸಿದ ಕಥೆ .

14)ಸುಬ್ಬಯ್ಯಶಾಸ್ತ್ರಿಯು ಪುನರ್ಜನ್ಮ ಪಡೆದು ಶಿವಪುತ್ರನಾಗಿ ಜನ್ಮಧರಿಸಿ, ವೇದ ಶಾಸ್ತ್ರ ಪಂಡಿತನಾಗಿ ಸಿದ್ಧಾರೂಢಕೃಪೆಯಿಂದ ಜ್ಞಾನ ಪಡೆದ ಕಥೆ.

15)ಸಿದ್ಧರ ಚರಿತ್ರೆ ಪಠಣದಿಂದ ರುಕ್ಮಿಣಿಯ ಭೂತವು ಬಿಟ್ಟು ಹೋದದ್ದು ಅವಳು ಸತ್ತಾಗ ಯತಿಯು ಬಂದು ಸದ್ಗುರು ವಿಭೂತಿಯಿಂದ ಬದುಕಿಸಿದ ಕಥೆ,

16)ಚನಮಲ್ಲಪ್ಪನು ಸಿದ್ಧರನ್ನು ರಕ್ಷಿಸಲಿಕ್ಕೆ ಹಾವನ್ನು ಹಿಡಿದು, ಹಾವು ಕಡಿದಾಗ ಸದ್ಗುರುಗಳು ರಕ್ಷಿಸಿದ ಕಥೆ

17)ವಿರಕ್ತನಾದ ನಿರ್ವಾಣಪ್ಪನು ಸದ್ಗುರುಗಳಿಗೆ ವಾಸನಾಕ್ಷಯವನ್ನು ವಿಚಾರಿಸಿದಾಗ, ವಾಸನಾ ನಾಶ ಮಾಡುವಂಥಾ ಆತ್ಮಜ್ಞಾನವನ್ನು ಅವರು ಉಪದೇಶಿಸಿದ ಕಥೆ,

18)ಖಾಸಗತನು ಅನಾರೋಗ್ಯದಿಂದ ಅಡವಿಯೋಳಗೆ ಹೋದಾಗ ಸದ್ಗುರುಗಳು ಆತನನ್ನು ಹುಡುಕಿಕೊಂಡು ಹೋದದ್ದು, ಖಾಸಗತನ ಅದ್ಭುತ ವೈರಾಗ್ಯವು ವರ್ಣಿಸಲ್ಪಟ್ಟ ಕಥೆ,

19)ಲಕ್ಷ್ಮೀಬಾಯಿಯು ಮುಳಗುತ್ತಿರುವ ಹಡಗದಲ್ಲಿರುವಾಗ, ಸದ್ಗುರುವನ್ನು ಪ್ರಾರ್ಥಿಸಿದ ಕೂಡಲೇ ಆತನು ದೋಣಿಯನ್ನು ತೆಗೆದುಕೊಂಡು ಬಂದು ಅವಳನ್ನು ರಕ್ಷಿಸಿದ ಕಥೆ,

20)ಸದ್ಗುರುಗಳು ಕಾಲಾ ನೋಡಲು ಶಿವ ಪಾರ್ವತಿ ಬಂದಿದ್ದು ಕಾಲಾ ಪ್ರಸಾದದಿಂದ ಶರಣಾಗತನ ಕುಷ್ಠವನ್ನು ಪರಿಹರಿಸಿ ಮತ್ತು ಅಶುದ್ದ ನೀರು ಶುದ್ಧ ಮಾಡಿ ಶಿಷ್ಯರಿಗೆ ಕುಡಿಸಿದ ಕಥೆ


ಐದನೇ ಸ್ಕಂದದ ಲೀಲಾಕಥೆಗಳು 


👇👇 ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇👇

1)ಕಬೀರದಾಸನೆಂಬ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ ಕಥೆ

2)ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮವಾದ ಕಥೆ,

3)ಸೋಲಾಪುರ ನಿರ್ವಾಣೆಪ್ಪನಿಗೆ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಿದ್ಧಾರೂಢರು,

4)ತಿರುಕಂಭಟ್ಟನಿಗೆ ಮಾಂಡಕ್ಯೋಪನಿಷತ್ತನ್ನು ಬಾಧಿಸಿದ ಸಿದ್ಧಾರೂಢರು,

5)ಸಿದ್ಧಾರೂಢರಿಂದ ಜಯಕೃಷ್ಣನಿಗೆ ಮುಂಡಕೋಪನಿಷತ್ ಭೋದನೆ,

6)ಬಾಬಾ ಗರ್ದೆಯವರಿಗೆ ಛಾಂದೋಗ್ಯಪನಿಷತ್ತಿನ ಭೋದನೆ

7)ಸಿದ್ಧಾರೂಢರ ರಥೋತ್ಸವವು ಬೆಳೆದದ್ದು ಸಮಾಧಿ ಕಟ್ಟಡ,ಅಕ್ಕಲಕೋಟಿ ಶರಣಪ್ಪರಿಂದ ರುದ್ರಾಕ್ಷಿ ಮಂಟಪ ಪೂಜಾ ಆರಂಭಿಸಿದ್ದು

8)ಶರೀಫ ಸಾಹೇಬರು ಸಿದ್ಧಾರೂಢ ಮಠಕ್ಕೆ ಬಂದು ಕಾಯಿ ಮಹಿಮೆಯನ್ನು ತೋರಿಸಿದ ಕಥೆ,

9)ಜಮಖಂಡಿ ಅಪ್ಪಾಸಾಹೇಬರು ಬಂದು ಮಠಕ್ಕೆ ರಸ್ತೆ ಮಾಡಿಸಿದ್ದು

10)ಸಿದ್ಧಾರೂಢರಿಗೆ ವೃದ್ಧೆಯು ವಿಷದ ಊಟ ಮಾಡಿಸಿ ತಾನೇ ಸತ್ತು ಹೋದಳು

11)ದಿವಟೆ ಮಲ್ಲಪ್ಪಣ್ಣನವರಿಂದ ಶ್ರೀಗಳಗೆ ಟಾಂಗಾ ವ ಬಗಿ ಅರ್ಪಣೆ

12)ಬಡಿಗೇರ ಕಾಳಪ್ಪನಿಂದ ಶ್ರೀಮಠದ ತೇರಿನ ಕೆತ್ತನೆ ಹಾಗೂ ತೇಜಪ್ಪ ಕನಸಲ್ಲಿ ಅವನ ತಂದೆ ಬಂದು ತೇರು ಎಳೆಯಲು ಜಾಗ ಕೊಡಲು ಹೇಳಿದ ಕಥೆ,

13)ಲೋಕಮಾನ್ಯ ತಿಲಕರ ಹಾಗೂ ಸಿದ್ಧಾರೂಢರ ಸಮಾಗಮ

14)ಸಿದ್ಧಾರೂಢರ ಜಾತ್ರೆಯಿಂದ ಲಕ್ಷಾವಧಿ ಭಕ್ತ ಸಮುದಾಯಕ್ಕೆ ಬೋಧನೆ, ಅನ್ನಸಂತರ್ಪಣೆ ಮುಂತಾದವುಗಳಿಂದ ಅವತಾರಿ ಪುರುಷನ ಮಹಿಮೆ.

15)ಹರಿಜನ-ಗಿರಿಜನರೊಡನೆ ಬೆರೆತು ಘೋಡಕೆ ಮಲ್ಲಪ್ಪನಲ್ಲಿ ಪ್ರಸಾದ ಸ್ವೀಕರಿಸಿ ಅಕ್ಷಯ ಪ್ರಸಾದ ಮಾಡಿದ ಸಿದ್ಧಾರೂಢರು

16)ಸಿದ್ಧಾರೂಢರ ಮತ್ತು ಮಹಾತ್ಮ ಗಾಂಧೀಜಿ ಸಮಾಗಮ.

17)ಸಿದ್ಧಾರೂಢರು ಸರ್ಕಸ್ ಕಂಪನಿಯ ಕಾಶೀನಾಥಪಂತ ಛತ್ರೆಗೆ ಚೀನಾದಲ್ಲಿ ತೋರಿದ ಮಹಿಮೆ ಕಥೆ

18) ಶ್ರೀ ಸಿದ್ಧಾರೂಢ ಸ್ವಾಮೀಜಿ ಶುಭಾಶೀರ್ವಾದದಿಂದ ಗಜೇಂದ್ರಗಡ ಅಪ್ಪಾ ಸಾಹೇಬರ ಜೇಷ್ಠಪುತ್ರನಿಗೆ ಸೊಂಡೂರು ಸಂಸ್ಥಾನದ ಪಟ್ಟಾಭೀಷೇಕ

19)ದರಿದ್ರ ನಾರಾಯಣನಿಂತಿದ್ದ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ಲಕ್ಷ್ಮೀಪತಿ ಆಗಿದ್ದಲ್ಲದೆ ರೋಗಬಾಧೆಯಿಂದ ಪಾರಾದದ್ದು

20)ಹಳೇಹುಬ್ಬಳ್ಳಿ ಬಡಬ್ರಾಹ್ಮಣ ಗುಡಿ ವಿರೂಪಾಕ್ಷ ಶಾಸ್ತ್ರಿಗೆ ಭಾಗವತ ಪುರಾಣ ನಡೆಸಲು ಆದೇಶಿಸಿದ್ದು ಹಾಗೂ ಅವರ ಮನೆಯಲ್ಲಿ ಕಲ್ಪವೃಕ್ಷದ ಫಲ ನೀಡಿದ,

21)ನಾಟಕ ಕಂಪನಿ ಆರಂಭಿಸಲು ಶ್ರೀ ಸಿದ್ಧಾರೂಢ ಸ್ವಾಮಿಗಳು ಕಾಪಸೆ ಹನುಮಂತಪ್ಪನಿಗೆ ಪ್ರೇರೇಪಿಸಿ ಅವರಿಂದ ಅನೇಕ ಭಕ್ತಿ ನಾಟಕ ಮಾಡಿಸಿದರು.

22)ಗೋವಾ ಮತ್ತು ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ ಕಥೆ,

23)ಐರಣಿ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮೀಜಿಗಳ ಕಥೆ

24)ತವಕದ ಬಾಳಯ್ಯನಿಗೆ ಶ್ರೀ ಸಿದ್ಧಾರೂಢರು ಶಾಂತಿ ತೋರಿಸಿದ್ದು

25)ಗೋಪನಕೊಪ್ಪದ ಶ್ರೀ ಸಿದ್ದವೀರಸ್ವಾಮಿಗಳು,

26)ಕಲಾವತಿಬಾಯಿಯ ಸಂಕ್ಷಿಪ್ತ ಕಥೆ

27)ವಜ್ರೇಶ್ವರಿಯ ಮುಕ್ತಾನಂದರು ಕಥೆ

28)ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ

ಆರನೇ ಸ್ಕಂದದ ಲೀಲಾಕಥೆಗಳು

👇 ಕೆಳಗಿನ ಕಥೆಗಳ ಮೇಲೆ ಕ್ಲಿಕ್ ಮಾಡಿ ಓದಿ 👇

1) ಮಠದಲ್ಲಿ ಭಾಗವತ ಪುರಾಣ ಪ್ರಾರಂಭ

2) ಚಿಕ್ಕಮುನವಳ್ಳಿಯಲ್ಲಿ ಸಿದ್ಧರ ಲೀಲೆ

3) ಶಂಕರ ಶಾಸ್ತ್ರಿಗಳ ಮಗನ ರಕ್ಷಣೆ

4) ಮುಾರು ಸೇರು ಅಕ್ಕಿಯ ಅನ್ನವನ್ನು ನೂರಾಐವತ್ತು ಜನರುಂಡರು

5)ಆರೂಢರ ಒಂದು ಹಲ್ಲಿನ ಮಹಿಮೆ

6)ಚೇಳು ಕಡಿದ ಭಕ್ತಿಗೆ ಸಿದ್ಧ ಸಲುಹಿದ

7)ಆರೂಢರು ತನ್ನ ಪ್ರಿಯ ಶಿಷ್ಯರಿಗೆ ಗ್ರಂಥ ರಚಿಸಲು ಹೇಳಿದರು

8)ಯೋಗ ಬ್ರಷ್ಟ ಬಾಲಯೇಾಗಿ ಮುಕ್ತನಾದ

9)ಸದ್ಗುರು ಸಿದ್ಧರೂಢರ ಶಿಷ್ಯ ಗೋಕಾಕದ ಶ್ಯಾಮಾನಂದರು

10)ಕೊಡಗಿನ ಭೂಪಯ್ಯನ ಮಲರೋಗ ನಿವಾರಣೆ

11)ಸಿದ್ಧನು ಕಲೆಕ್ಟರನಿಗೆ ಲೆಕ್ಕ ತೋರಿಸಿದ

12)ಅಕ್ಕಲಕೋಟಿ ಮಹಾರಾಣಿ ಆರೂಢರ ದರ್ಶನ

13)ಪಾರಶಿ ಜನರು ಸಿದ್ಧರ ಭಕ್ತರಾದರು

14)ಮಂಗ ಕಾಗೆಗಳ ಉದ್ಧಾರ

15)ನಾಟಕ ಕಲಾಕಾರನ ಮಗನ ಜ್ವರ ಶಮನ

16)ಬಾಳೆಕುಂದ್ರಿ ಮಹಾರಾಜರು ಸಿದ್ಧರ ಸತ್ಸಂಗದಲ್ಲಿ

17)ವೀರನಗೌಡರು ಶಿವಾನಂದರಾದರು

18)ಗೋವೆಯಲ್ಲಿ ಸಿದ್ಧ ಸಂಪ್ರದಾಯದ ಮಾದಲ ಹೆಜ್ಜೆ

19)ಮುಂಬೈ ಭಕ್ತಳ ನತ್ತು ಪುನಃ ಸಿಕ್ಕಿತು.

20)ಸಿದ್ಧರಿಂದ ಗಂಗಾ ಯಮುನಾ ಸರಸ್ವತಿ ಸಂಗಮ

21)ಗೋವೆಯಲ್ಲಿ ಮುಾರು ಮಠ ಸ್ಥಾಪನೆ

22)ಶ್ರೀ ಸಿದ್ಧರ ಶಿಷ್ಯ ನಾಗಭಾಷಣ ಶಿವಯಾಗಿ

23)ನಿರಕ್ಷರಿ ಯಶವಂತ ಬ್ರಹ್ಮಜ್ಞಾನಿಯಾದ 

24) ಗಾಯಕವಾಡ ಅರಸರ ಹೊಟ್ಟೆನೋವು ಶಮನ

25)ಹುಲಿಗೆಪ್ಪನ ಹಿರಿದಾದ ಊಟ ಕಿರಿದಾಯಿತು

26)ಪಂಕ್ತಿಯಲ್ಲಿ ಪರಪಂಗ್ತಿ ಮಾಡಬಾರದು

27)ಸಿದ್ಧರ ಕರುಣೆಯ ಕಂದ ರಾಮಾರೂಢರು

28)ಕಾಡಿನಲ್ಲಿದ್ದ ಭಕ್ತರ ರಕ್ಷಣೆ

29)ಮುಂಬೈಯಲ್ಲಿ ಅನಂತ ಭಕ್ತರು

30)ಸೀತಾಮಹಾರಾಜರು ಸಿದ್ಧರಲ್ಲಿ ಬರದೆ ಬದುಕಲಿಲ್ಲ


ಏಳನೇ ಸ್ಕಂದದ ಲೀಲಾಕಥೆಗಳು

👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇

1)ಬನವಾಸಿಯ ದತ್ತನಿಗೆ ಸಿದ್ಧರ ಉಪದೇಶ

2)ಮುಂಬೈಯ ಸತ್ಯಭಾಮಾಬಾಯಿ ಮುಕ್ತಳಾದಳು

3)ಶ್ರೀ ಸಿದ್ಧರ ಪುತ್ರಿ ಆವೂಬಾಯಿ 🌺

4)ಮುಂಬೈಯಿಯ ಸುಮಿತ್ರಾಬಾಯಿಯ ಅನುಭವ

5)ಶ್ರೀ ಸಿದ್ಧರ ಕೃಪೆಗೆ ಪಾತ್ರರಾದ ಹುರಕಡ್ಲಿ ಅಜ್ಜ

6)ಅಪ್ಪಾಸಾಹೇಬರು ಮಗುವನ್ನು ಪಡೆದ ಕಥೆ

7)ಅಜ್ಜನ ಸಮಾಧಿ ಮಂದಿರ ಕಟ್ಟುವಾಗ ಆದ ಚಮತ್ಕಾರ

8)ಬಡವಿಯ ಒಂದು ದುಡ್ಡಿನ ಕಾಣಿಕೆ

9)ಬಡ ನೇಕಾರನ ರೋಗ ನಿವಾರಣೆ

10)ಕಬೀರದಾಸರು ಸ್ತ್ರೀವೇಷ ಧರಿಸಿ ನೃತ್ಯ ಮಾಡಿದರು

11)ಲಲಿತಕಲಾದರ್ಶ ನಾಟ್ಯ ಸಂಘದ ಸ್ಥಾಪನೆ

12)ಮಲ್ಲಿಕಾರ್ಜುನ ಮನ್ಸೂರ ಖ್ಯಾತ ಗಾಯಕರಾದರು

13)ಎಲ್ಲರಲ್ಲಿ ಸಿದ್ಧರ ಸಮಾನ ದೃಷ್ಟಿ

14)ಭಿಡವಾಡದ ಶ್ರೀಧರನ ಉದ್ಧಾರ

15)ಸಿದ್ಧರ ಜ್ವರ ನಿಮಿತ್ತ ಗೋವರ್ಧನಾತ್ಸವ

16)ದತ್ತೋಬನ ಮರಣ ತಪ್ಪಿತು

17)ಕಬೀರದಾಸರ ಅಚಲ ಗುರುಭಕ್ತಿ

18)ಶ್ರೀ ಸಿದ್ಧರ ಮುದ್ದು ಶಿಷ್ಯ ಕರ್ಮಯೋಗಿ ರೋಣದ ಚನ್ನಪ್ಪ

19) ಶ್ರೀ ಸಿದ್ಧರ ನಿಜಪತ್ನಿ ಮಹಾದೇವಿ

20)ಭದ್ರಾಯುವಿನಿಂದ ಕಾಳಿ ಜನರ ಉದ್ಧಾರ

21)ಸಿದ್ಧನು ಮೋತಿರಾಮನ ಮದ್ಯದ ಮೋಹ ಬಿಡಿಸಿದ

22)ಸಿದ್ಧನು ನೇಕಾರನ ಜ್ವರವನ್ನು ಶಾಶ್ವತವಾಗಿ ಕಳೆದ

23)ಜೇಲಿನಲ್ಲಿದ್ದ ಕೃಷ್ಣಾಜಿಯನ್ನು ಯವನರೂಪದಿಂದ ಬಿಡಿಸಿದ ಕಥೆ

24)ಸಿದ್ಧರ ಕೃಪೆಗೆ ಪಾತ್ರಳಾದ ಸಿದ್ದಮ್ಮ

25)ಅಹಮದನಗರದ ಆದಿನಾಥ ಮಹಾರಾಜರು

26)ಶ್ರೀ ಸಿದ್ಧಾರೂಢರ ಭಕ್ತ ಶ್ರೀ ಶಾಹೂಮಹಾರಾಜ

27)ಪದ್ಮಾಚಾರ್ಯರು ಬುದ್ಧಿಗಲಿತರು

28)ಮುತ್ಯಾನ ಮನೆಯಲ್ಲಿ ಸಿದ್ದರ ಊಟ

29)ಸಿದ್ಧರ ಕೃಪೆಯಿಂದ ನಗರೇಶ್ವರ ಮಂದಿರ ನಿರ್ಮಾಣ


ಎಂಟನೇ ಸ್ಕಂದದ ಲೀಲಾಕಥೆಗಳು

  👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇

1)ಕಟ್ಟಿಗೆಗಾಗಿ ಕಾಡಿಗೆ ಹೋದ ಭಕ್ತರನ್ನು ಸಿದ್ಧ ರಕ್ಷಿಸಿದ

2)ಗೋವಿಂದ ಸಂತನಿಂದ ಬೆಂಗಳೂರು ಆಶ್ರಮದ ಸ್ಥಾಪನೆ

3)ಸಿದ್ಧರ ಭವಿಷ್ಯವಾಣಿ ಸತ್ಯವಾಯಿತು

4)ಸಣ್ಣ ಸಿದ್ಧಪ್ಪನನ್ನು ಸಿದ್ಧ ಬದುಕಿಸಿದ

5)ಸುಡುವ ಗಂಜಿಯಲ್ಲಿ ಬಿದ್ದ ಹುಡುಗನ ರಕ್ಷಣೆ

6)ಮರಣಗಾಲದಲ್ಲಿ ತುಳಜಪ್ಪನಿಗೆ ಮುಕ್ತಿ ನೀಡಿದ

7)ಗುಂಡಪ್ಪ ಶಾಸ್ತ್ರೀಗಳಿಂದ ಗ್ರಂಥ ರಚನೆ ಭಕ್ತರ ನಾಟಕ ಮಂಡಳಿ ಸ್ಥಾಪನೆ

8)ಚಿದ್ಧನಾನಂದರ ಸಮಾಧಿ ಅಲ್ಲಿ ಲೀಲೆ

9)ಟಾಂಗದಿಂದ ಸತ್ತ ಮಗುವಿನ ರಕ್ಷಣೆ

10)ಗೋಕುಳಾಬಾಯಿಯ ಮರಣ ತಪ್ಪಿತು

11)ಜನಾಬಾಯಿಯ ಉದ್ಧಾರ

12)ಮಾತಾಜಿ ಕಲಾವತಿಯ ಉದ್ಧಾರ

13)ಗುರುಕೃಪೆಗೆ ಪಾತ್ರಳಾದ ಕೃಷ್ಣಾಬಾಯಿ

14)ಸಿದ್ಧರ ನೋಟಮಾತ್ರದಿಂದ ಹುಣ್ಣು ವಾಸಿಯಾಯಿತು

15)ಹೆಣ್ಣು ಮಗುವು ಗಂಡು ಮಗುವಾಗಿ ಜನಿಸಿತು

16)ವಿಶಾಲಾಕ್ಷಿಯ ಹೊಟ್ಟೆನೋವು, ಭೂತ ಬಿಟ್ಟು ಹೋದವು

17)ಕುಷ್ಠರೋಗಿಯ ಉದ್ಧಾರ

18)ಸಿದ್ದಣ್ಣ ಶಿವಯೋಗಿಯಾದ

19)ಶಿವರಾತ್ರಿಯ ಉತ್ಸವ

20)ಸುಡುವ ಅಂಬಲಿಯಿಂದ ಪಾರಾದ ಅಂಬವ್ವ

21)ಶ್ರೀ ರುದ್ರಮುನಿಗಳಿಗೆ ಜ್ಞಾನಭೋದೆ

22)ಪ್ರಸಾದ ಕಡೆಗಣಿಸಿ ಬಡವರಾದರು

23)ಮದ್ಯಪಾನಿಯು ಸಿದ್ಧರಿಂದ ಸಂತನಾದ

24)ಖಿರಸಾ ಅವರ ಮನೆಯ ಭಾತ ಓಡಿದವು

25)ಸಿದ್ಧರ ಸನ್ನಿಧಿಯಲ್ಲಿ ಅನಂತ ಭಕ್ತರು ವಿರುಪಾಕ್ಷಪ್ಪನಿಂದ ಪ್ರಥಮ ಸೋಮವಾರ ಪೂಜೆ

26)ಗಣಪತಿ ಅಥಣಿಯ ರಕ್ಷಣೆ ಹಾಗೂ ತಮ್ಮಾಜಪ್ಪನ ವೈಕುಂಠ ಯಾತ್ರೆ

27)ಚಿದಂಬರಪ್ಪ ಮುರಗೋಡರ ಸೇವೆ

28)ತಮ್ಮಣ್ಣ ದಿವಟೆ ಹಾವಿನಿಂದ ಪಾರಾದ


ಒಂಬತ್ತನೇ ಸ್ಕಂದದ ಲೀಲಾಕಥೆಗಳು

👇ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಥೆಗಳನ್ನು ಓದಿ 👇


1)ಪತ್ತಾರನಿಗೆ ಬಂಗಾರದ ಕೆಲಸ ಕಲಿಸಿದ

2)ಶ್ರೀ ಸಿದ್ಧಾರೂಢರ ಜನ್ಮಸ್ಥಾನದ ಶೋಧ

3)ಶ್ರೀ ಸಿದ್ಧಾರಾಢ ಕೃಪಾಪೋಷಿತ ಭಸ್ಮದ ಮಹಿಮೆ

4) ಶ್ರೀ ಸಿದ್ಧರ ಕರುಣೆಯಿಂದ ಶಿವರಾಮನ ಮುರಿದ ಕಾಲು ನೆಟ್ಟಗಾಯಿತು

5)ಗುರು ಕರುಣೆಯಿಂದ ರೇವಣಸಿದ್ಧನ ಜನ್ಮ ಸಾರ್ಥಕ

6)ಸಿದ್ಧರು ಯಾದವಾಡದ ತಾಯಿಯನ್ನು ಗುರುತಿಸಿ ಹಾರೈಸಿ ಕಳಿಸಿದ ಕಥೆ

7)ಸಿದ್ಧರ ಪ್ರಿಯ ಶಿಷ್ಯ ಕಬೀರದಾಸರು

8)ದೇವರಕೊಂಡದ ದೇವರು ಚನ್ನವೃಷಬೆಂದ್ರ ಸ್ವಾಮಿಗಳಿಂದ ಸಿದ್ಧರ ಪರೀಕ್ಷೆ

9)ಶ್ರೀಮಂತ ಸೂರಪ್ಪಗೆ ದೀಕ್ಷೆ

10)ಮೂಲ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಅನಿಷ್ಟವೇ?? ಸಿದ್ಧಾರೂಢ ಮಹಿಮೆ

11)ಮುದಕಿಯ ಭಕ್ತಿಯನ್ನು ಸಮಸ್ತ ಜನಸಮೂಹ ಸವೆಯಿತು

12)ಸಿದ್ಧರು ಅನ್ನಪೂರ್ಣೇಶ್ವರಿ ಅವತಾರ

13)ಸಿದ್ಧರ ಮೇಲಿನ ಭಕ್ತಿಯಿಂದ ಮಗನು ಬದಕಿಸಿಕೊಂಡ ತಾಯಿ

14)ಸಿದ್ಧರ ಅನಾದೃಶ್ಯ ಗುರುಭಕ್ತಿ

15)ಸಿದ್ಧರು ಭಕ್ತರ ದಯಾನಿಧಿಯಾದ ಕಥೆ

16)ಭಕ್ತರೇ ಸಿದ್ಧಾರೂಢರ ಉಸಿರು

17)ಕರುಳಿನ ಕೂಗು ನಮ್ಮ ಪಾಲಿನ ಪರಮಾತ್ಮನೇ ಆಗಿರುವ ಸಿದ್ಧಾರೂಢರಿಗೆ ಕೇಳಿಸಿತು

18)ಭಕ್ತರ ಸಿಂಧೂ ಸಿದ್ಧಾ

19)ಅಮರಶಿಲ್ಪಿ ಮಿಶ್ರಿಕೋಟಿ ಕಾಳಪ್ಪ

20)ಕೈಲಾಸ ಮಂಟಪ ಕಟ್ಟಿದ ಸಾಮಾನ್ಯ ಹಳ್ಳಿ ಬಡಗಿ

21)ಸಿದ್ಧರ ಹಲ್ಲು ಕಾಳಪ್ಪನ ಮಗ ಬಸವಣ್ಣಿ ಲಿಂಗವಾಯಿತು

22)ಸಿದ್ಧರ ಆಶೀರ್ವಾದ ಮಣ್ಣುನಿಂದ ಹುಲಕೋಟಿಯ ರಾಮನಗೌಡರು ಶ್ರೀಮಂತರಾದರು

23)ಸಿದ್ಧರ ಭಕ್ತಳ ಬಾಳು ಬೆಳಗಿತು

24)ಮುದಕಿ ಅದ್ಬುತ ಭಕ್ತಿಗೆ ಮರಣವೇ ಸರಿಯಿತು

25)ಮಣ್ಣಿನ ಮೂರ್ತಿಯಲ್ಲಿ ನಿಜ ಸಿದ್ಧರು

26)ಸರ್ವಾಂತರಯಾಮಿ ಸಿದ್ಧರು

27)ಸಿದ್ಧಾರೂಢರ ಅವತಾರ ಸಮಾಪ್ತಿ


ಹತ್ತನೇ ಸ್ಕಂದದ ಲೀಲಾಕಥೆಗಳು

👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇






























ಹನ್ನೊಂದನೇಯ ಸ್ಕಂದದ ಕಥೆಗಳು

👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇




























ಹನ್ನೆರಡನೇ ಸ್ಕಂದದ ಕಥೆಗಳು 

👇ಈ ಕೆಳಗಿನ ಕಥೆಗಳ ಮೇಲೆ ಕ್ಲಿಕ್ (ಒತ್ತಿ ) ಮಾಡಿ ಓದಿ 👇







👇👇👇👇👇👇👇 share ಮಾಡಿ 

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ